ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 4

22. ಉಗುರುಸುತ್ತು: ಅರಿಶಿನದ ಪುಡಿಗೆ ಸುಣ್ಣದ ಪುಡಿಯನ್ನು ಸೇರಿಸಿ ದಪ್ಪನಾಗಿ ಹಚ್ಚಿ ಬಟ್ಟೆ ಕಟ್ಟಿದರೆ. ಉಗುರು ಸುತ್ತು ಎರಡು, ಮೂರು ದಿನಗಳಲ್ಲಿ ವಾಸಿಯಾಗುತ್ತದೆ.

 

23. ಬಾವು ಮತ್ತು ನೋವಿಗೆ: ದೇಹದ ಯಾವುದೇ ಭಾಗದಲ್ಲಿ ಬಾವು (ಊತ) ಮತ್ತು ನೋವು ಇದ್ದರೆ, ಲೋಳೆಸರದ ಒಳಪದರಕ್ಕೆ ಅರಿಶಿನದ ಪುಡಿ ಸೇರಿಸಿ ಅರೆದು ಕಟ್ಟಿದರೆ ಬಾವು ಮತ್ತು ನೋವು ಕಡಿಮೆಯಾಗುವುದು.health tips kannada 6

 

24. ಅರಿಶಿನ ಕಾಮಾಲೆ, ಗುದದ್ವಾರದಲ್ಲಿರುವ ನೋವಿಗೆ ಅರಿಶಿನದ ಕೊಂಬನ್ನು – ನೀರಿನಲ್ಲಿ ತೇಯ್ದು, ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಆಮಶಂಕೆ, ಅರಿಶಿನ ಕಾಮಾಲೆ, ಮೂಲವ್ಯಾಧಿಯು ಗುಣವಾಗುವುದು.

 

25. ಹೃದಯ ದೌರ್ಬಲ್ಯ: ಹೃದಯ ದೌರ್ಬಲ್ಯಕ್ಕೆ ಅರಿಶಿನದ ಕೊಂಬನ್ನು ಸುಟ್ಟ * ಮೊದಿಯನ್ನು ಹಸುವಿನ ತುಪ್ಪ ಹಾಗೂ ತೆಂಗಿನ ಹಾಲಿನಲ್ಲಿ ಹಾಕಿ ಚೆನ್ನಾಗಿ ಮಸೆಯಬೇಕು. ಇದನ್ನು ಪ್ರತಿನಿತ್ಯ ಎರಡುಬಾರಿಯಂತೆ, ಹಲವು ದಿನಗಳು ಮಾಡಿದರೆ ಹೃದಯ ದೌರ್ಬಲ್ಯ ನಿವಾರಣೆಯಾಗುತ್ತದೆ.

health tips kannada 4 1 e1705658933246

26. ಹೃದಯ ದೌರ್ಬಲ್ಯ: ಹೃದಯ ದೌರ್ಬಲ್ಯಕ್ಕೆ ಇನ್ನೊಂದು ರೀತಿಯಲ್ಲಿ ಔಷಧ ೧/೨ ಚಮಚ ಅರಿಶಿನದ ಪುಡಿ, ೧/೨ ಚಮಚ ಬೆಲ್ಲದ ಪುಡಿ ಮಿಶ್ರಮಾಡಿ ಸೇವಿಸಬೇಕು. ೧/೨ ಘಂಟೆಗಳ ಕಾಲ ನೀರು ಸೇವಿಸಬಾರದು. ಇದನ್ನು ದಿನಕ್ಕೆ ಒಂದು ಬಾರಿ ಸೇವಿಸುತ್ತಾ ಬಂದರೆ, ಹೃದಯ ದೌರ್ಬಲ್ಯ ಗುಣಮುಖ ವಾಗುವುದು.

 

27. ಮಧುಮೇಹಿಗಳಿಗೆ: ಮಧುಮೇಹಿಗಳಿಗೆ ಇದು ಅತ್ಯಂತ ಉಪಕಾರಿ. ೧/೨ ಚಮಚ ಶುದ್ಧ ಅರಿಶಿನದ ಪುಡಿ, ೧/೨ ಚಮಚ ಜೇನುತುಪ್ಪ ಸೇರಿಸಿ, ಸೇವಿಸಿದರೆ ಮಧುಮೇಹ ಕಡಿಮೆಯಾಗುವುದು.health tips kannada 2

 

28. ಮಧುಮೇಹ ಮತ್ತು ಅರಿಶಿನ ಕಾಮಾಲೆ: ಅರಿಶಿನದ ಕೊಂಬು ಮತ್ತು ನೆಲ್ಲಿಚೆಟ್ಟು (ಒಣಗಿರುವ ನೆಲ್ಲಿಕಾಯಿ) ಸಮಪ್ರಮಾಣದಲ್ಲಿ ನುಣ್ಣಗೆ ಪುಡಿ ಮಾಡಿ ಇದನ್ನು ಬಟ್ಟೆಯಲ್ಲಿ ಶೋಧಿಸಿ, ನುಣುಪಾದ ಪುಡಿಯನ್ನು ಬಿಸಿ ನೀರಿನೊಂದಿಗೆ ಸೇವಿಸು ತ್ತಿದ್ದರೆ, ಮಧುಮೇಹ ಮತ್ತು ಅರಿಶಿನ ಕಾಮಾಲೆ ರೋಗ ನಿವಾರಣೆಯಾಗುತ್ತದೆ.

 

ಅರಿಶಿನವು ರುಚಿಯಲ್ಲಿ ಒಗರು ಮತ್ತು ಖಾರಗಳಿಂದ ಕೂಡಿದೆ. ಇದು ಉಷ್ಣಗುಣ ವುಳ್ಳದ್ದು, ಇದು ಚರ್ಮದ ಬಣ್ಣವನ್ನು ಸುಂದರಗೊಳಿಸುವುದು. ರಕ್ತದೋಷ, ಚರ್ಮ ಸಂಬಂಧ ರೋಗಗಳು, ಗಾಯಗಳು, ಶರೀರದ ಒಳಗೆ, ಹೊರಗೆ ಎರಡೂ ಭಾಗಗಳಲ್ಲೂ ಆರೋಗ್ಯವನ್ನು ನೀಡುತ್ತದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…