ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 2

6. ಕಾಲಿನ ಹಿಮ್ಮಡಿ ಒಡೆದಿರುವುದಕ್ಕೆ: ಕಾಲಿನ ಹಿಮ್ಮಡಿ ಒಡೆದಾಗ, ಅರಿಶಿನದ ಪುಡಿಗೆ ಹರಳೆಣ್ಣೆಯನ್ನು ಬೆರೆಸಿ, ಕಲಿಸಿ ಹಚ್ಚಿದಾಗ ನೋವು ನಿವಾರಣೆಯಾಗುತ್ತದೆ,ಹಲವು ದಿನಗಳ ನಂತರ ಬಿರುಕು ವಾಸಿಯಾಗುತ್ತದೆ.

 

7. ಮೊಡವೆ: ಪ್ರತಿದಿನ ಸ್ನಾನಮಾಡುವ ಮುನ್ನ ಅರಿಶಿನದ ಪುಡಿಯನ್ನು ಹಚ್ಚಿದರೆ, ಮೊಡವೆಗಳು ಬರುವುದಿಲ್ಲ.health tips kannada 2

 

8. ಮುಖದ ಚರ್ಮಕಾಂತಿ: ಹಸಿಯ ಅರಿಶಿನದ ಕೊಂಬು ಮತ್ತು ತೆಂಗಿನ ಹಾಲಿನಲ್ಲಿ ರಕ್ತಚಂದನದಿಂದ ತೇಯ್ದು, ಅದನ್ನು ಮುಖದ ಚರ್ಮಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧಿ ಮಾಡಿಕೊಂಡರೆ, ಹಲವು ದಿನಗಳಲ್ಲಿ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮುಖದ ಮೇಲಿನ ಕೂದಲು ನಿವಾರಣೆಗೆ ಅರಿಶಿನದ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಹಚ್ಚಿದಾಗ ಕೆಲವು ದಿನಗಳಲ್ಲಿ ಮುಖದ ಮೇಲಿನ ಕೂದಲು ಮಾಯವಾಗುತ್ತದೆ.

 

9. ಊತ(ಬಾತುಕೊಳ್ಳುವುದು): ಶರೀರದ ಯಾವ ಭಾಗದಲ್ಲಿ ಊತ ಕಂಡುಬಂದರೆ ಅರಿಶಿನದ ಕೊಂಬನ್ನು ನೀರಿನಲ್ಲಿ ತೇಯ್ದು ಪಟ್ಟು ಹಾಕಿದರೆ ಆ ಭಾಗದ ಊತ ಕಡಿಮೆಯಾಗುವುದು.health tips kannada 11

 

10. ನೆಗಡಿಗೆ: ನೆಗಡಿ(ಶೀತ) ಉಂಟಾದಾಗ, ಹಾಲಿಗೆ ಅರಿಶಿನದ ಪುಡಿ, ಶುಂಠಿಪುಡಿ ಸೇರಿಸಿ ಕುದಿಸಿದ ಹಾಲನ್ನು ಕುಡಿಯುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ.

health tips kannada 1 1 e1705658293710

11. ತಲೆನೋವು ಹಾಗೂ ಮೂಗು ಕಟ್ಟುವುದಕ್ಕೆ: ಅರಿಶಿನದ ಪುಡಿ ಹಾಗೂ ರಾಗಿ ಹಿಟ್ಟನ್ನು ಕೆಂಡದ ಮೇಲೆ ಉದುರಿಸಿ ಅದರ ಹೊಗೆಯನ್ನು ಸೇವಿಸಿದರೆ ಕಟ್ಟಿದ ಮೂಗು ಬಿಡುತ್ತದೆ ಮತ್ತು ನೆಗಡಿಯಿಂದ ತಲೆನೋವು ಕಡಿಮೆಯಾಗುತ್ತದೆ.

 

12. ಮೂಗಿನಲ್ಲಿ ನೀರು ಸುರಿಯುತ್ತಿದ್ದರೆ: ಅರಿಶಿನದ ಪುಡಿ ಮತ್ತು ಓಂ ಕಾಳಿನ ಪುಡಿ ಯನ್ನು ಬೆರೆಸಿ, ಬೇವಿನ ಎಣ್ಣೆಯಲ್ಲಿ ಬಿಸಿ ಮಾಡಿ ಕುದಿಸಿ, ನಂತರ ಶೋಧಿಸಿ, ೫ ಅಥವಾ ೬ ತೊಟ್ಟು ಮೂಗಿನ ಹೊಳ್ಳೆಯಲ್ಲಿ ಹಾಕಿದರೆ, ಮೂಗಿನಲ್ಲಿ ಸುರಿಯುವ ನೀರು ನಿಲ್ಲುತ್ತದೆ.

health tips kannada 11

13. ಉಬ್ಬಸ ರೋಗಿಗಳಿಗೆ: ಉಬ್ಬಸ ರೋಗ ಇರುವವರು ಅರಿಶಿನದ ಪುಡಿ, ಉದ್ದು ಹಿಟ್ಟಿನ ಪುಡಿ, ಕಡಲೆ ಹಿಟ್ಟಿನ ಪುಡಿ ಮತ್ತು ಟೀ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ಕೆಂಡದ ಮೇಲೆ ಹಾಕಿ ಹೊಗೆ ಸೇವಿಸುವುದರಿಂದ ಉಬ್ಬಸ ರೋಗ ಕಡಿಮೆಯಾಗುತ್ತದೆ.

 

ಮುಂದುವರೆಯುವುದು……….

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…