1. Home
  2. Author Blogs

Author: cinipark

cinipark

ಕನ್ನಡದ ದಾಸ್ವಾಳ ಐಶ್ವರ್ಯ ವಯ್ಯಾರ ನೋಡಿದ್ರಾ!

ಕನ್ನಡದ ದಾಸ್ವಾಳ ಐಶ್ವರ್ಯ ವಯ್ಯಾರ ನೋಡಿದ್ರಾ!

ಜೋಗಿ ಪ್ರೇಮ್ ಅಭಿನಯದ  ಕನ್ನಡದ ದಾಸ್ವಾಳ ಚಿತ್ರದಲ್ಲಿ ಮಿಂಚಿದವರು ಐಶ್ವರ್ಯ ಮೆನನ್.Photo-Gallery-Iswarya-Menons ಆ ನಂತರ ಕೋಮಲ್ ಜೊತೆ ನಮೋ ಭೂತಾತ್ಮ ಚಿತ್ರದಲ್ಲಿ ಕೂಡ ಕಾಣಿಸಿಕೊಂಡ ಐಶ್ವರ್ಯ ಮೆನನ್ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ಅಭಿನಯಿಸಿದರು. ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಕೂಡ ಗೆದ್ದರು. ಚಿತ್ರರಂಗದಲ್ಲಿ ಈಗಾಗಲೇ…

Read More
ನನ್ನ ಮಾಜಿ ಗಂಡನಿಗೆ ಹೊಸ ಹೆಂಡತಿ ಇದ್ದಾರೆ, ಮಗು ಕೂಡ ಇದೆ – ಗಿಚ್ಚಿ ಗಿಲಿ ಗಿಲಿ ಜಾಹ್ನವಿ

ನನ್ನ ಮಾಜಿ ಗಂಡನಿಗೆ ಹೊಸ ಹೆಂಡತಿ ಇದ್ದಾರೆ, ಮಗು ಕೂಡ ಇದೆ – ಗಿಚ್ಚಿ ಗಿಲಿ ಗಿಲಿ ಜಾಹ್ನವಿ

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ.Anchor-and-Actress-Jhanvi ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ.ಸಂದರ್ಭ ಮತ್ತು ಪರಿಸ್ಥಿತಿ…

Read More
ಕೇಳಿದಷ್ಟು ಸಂಭಾವನೆ ಕೊಟ್ರು ರಾಜ್ ಬಿ ಶೆಟ್ಟಿ ‘ಪೆದ್ದಿ’ ಚಿತ್ರ ಕೈಬಿಟ್ಟಿದ್ದೇಕೆ?

ಕೇಳಿದಷ್ಟು ಸಂಭಾವನೆ ಕೊಟ್ರು ರಾಜ್ ಬಿ ಶೆಟ್ಟಿ ‘ಪೆದ್ದಿ’ ಚಿತ್ರ ಕೈಬಿಟ್ಟಿದ್ದೇಕೆ?

ಕನ್ನಡ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ಪಾತ್ರಗಳಿಂದ ಪರಭಾಷಾ ಫಿಲ್ಮ್ ಮೇಕರ್ಸ್ ಗಮನ ಸೆಳೆದಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿ ಅನುರಾಗ್ ಕಶ್ಯಪ್ ಹಾಗೂ ಸಂದೀಪ್ ರೆಡ್ಡಿ ವಂಗಾ ರೀತಿಯ ಸ್ಟಾರ್ ನಿರ್ದೇಶಕರು ಶಾಕ್ ಆಗಿದ್ದರು. ಈಗಾಗಲೇ ಮಲಯಾಳಂ ಚಿತ್ರದಲ್ಲಿ ರಾಜ್…

Read More
ಡೇಟಿಂಗ್ ಆಪ್‌ಗಳಲ್ಲಿ ಪಾರ್ಟ್ನರ್ ಹುಡುಕುತ್ತಿರೋ ಸೆಲೆಬ್ರೆಟಿಗಳು; ಸ್ಯಾಂಡಲ್‌ವುಡ್‌ನಲ್ಲೂ ಇದೆ ಈ ಟ್ರೆಂಡ್?

ಡೇಟಿಂಗ್ ಆಪ್‌ಗಳಲ್ಲಿ ಪಾರ್ಟ್ನರ್ ಹುಡುಕುತ್ತಿರೋ ಸೆಲೆಬ್ರೆಟಿಗಳು; ಸ್ಯಾಂಡಲ್‌ವುಡ್‌ನಲ್ಲೂ ಇದೆ ಈ ಟ್ರೆಂಡ್?

ಇತ್ತೀಚೆಗೆ ಯುವ ಸಮುದಾಯ ಡೇಟಿಂಗ್ ಆಪ್‌ಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ.Indian-Film-Celebrities-are-Dating-Apps ಅದಕ್ಕಾಗಿಯೇ ಕೆಲವು ಡೇಟಿಂಗ್‌ ಆಪ್‌ಗಳು ಇವೆ. ಸಿನಿಮಾ ಸ್ಟಾರ್‌ಗಳು ಕೂಡ ಈ ಡೇಟಿಂಗ್ ಆಪ್‌ಗಳನ್ನು ಬಳಸುತ್ತಾರೆ. ಕೆಲವು ಆಪ್‌ಗಳು ಸೆಲೆಬ್ರಿಟಿಗಳಿಗಾಗಿ, ಉದ್ಯಮಿಗಳಿಗಾಗಿ ಅಂತಾನೇ ಇವೆ. indian-film-celebrities-are-dating-appsಹೈ ಪ್ರೋಫೈಲ್ ಇರುವವರಿಗೆ ಮಾತ್ರ ಈ ಆಪ್‌ಗಳಲ್ಲಿ ಪ್ರವೇಶ ನೀಡಲಾಗುತ್ತೆ. ಇಲ್ಲಿ…

Read More
‘ಸೈಯಾರಾ’ಈ ಶೈಲಿಯನ್ನೇ ಹೋಲುವುದರಲ್ಲಿ ಕನ್ನಡದೊಂದು ಸಿನಿಮಾ!

‘ಸೈಯಾರಾ’ಈ ಶೈಲಿಯನ್ನೇ ಹೋಲುವುದರಲ್ಲಿ ಕನ್ನಡದೊಂದು ಸಿನಿಮಾ!

ಬಾಲಿವುಡ್‌ನಲ್ಲಿ ಯುವ ಪ್ರತಿಭೆಗಳ ಸಿನಿಮಾವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.Mungaru-Male-to-Saiyaara ಮೋಹಿತ್ ಸೂರಿ ನಿರ್ದೇಶಿಸಿದ ಈ ಸಿನಿಮಾ ಯುವ ಪ್ರೇಮಿಗಳ ಫೇವರಿಟ್ ಸಿನಿಮಾ ಆಗಿದೆ. ತಮ್ಮ ಪ್ರೇಮಿಗಳೊಂದಿಗೆ ಥಿಯೇಟರ್‌ಗಳಿಗೆ ನುಗ್ಗುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಈ ಯುವ ಜೋಡಿ ಈಗ ಯುವ…

Read More
ಡಿಂಪಲ್ ಕ್ವೀನ್ ರಚಿತಾ ರಾಮ್‌ಗೂ ಬಿಕ್ಲು ಶಿವ ಹತ್ಯೆ ಆರೋಪಿ ಜಗ್ಗನಿಗೂ ಏನು ಸಂಬಂಧ?

ಡಿಂಪಲ್ ಕ್ವೀನ್ ರಚಿತಾ ರಾಮ್‌ಗೂ ಬಿಕ್ಲು ಶಿವ ಹತ್ಯೆ ಆರೋಪಿ ಜಗ್ಗನಿಗೂ ಏನು ಸಂಬಂಧ?

 ಈ ನೆಕ್ಲೆಸ್ ಅನ್ನು ಜಗದೀಶ್ ಕೊಟ್ಟಿದ್ದಾ? ಇಲ್ಲ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿ ಕೊಟ್ಟಿದ್ದಾ?Jagadish-Presenting-Gift-to-Actress-Rachita-Ram ಸಿನಿಮಾ ಮಂದಿಗೆ ಅಭಿಮಾನಿಗಳು ಎಲ್ಲಾ ಫೀಲ್ಡ್‌ನಲ್ಲೂ ಸಿಗ್ತಾರೆ. ಸಾಮಾನ್ಯ ಜನರಿಂದ ಹಿಡಿದು ಭೂಗತಲೋಕದವರೆಗೂ ನಟಿಯರನ್ನು ಇಷ್ಟ ಪಡುವ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ನಟಿಯರೊಂದಿಗೆ ನಿಂತು ಫೋಟೊ ತೆಗಿಸಿಕೊಳ್ಳುವುದಕ್ಕೆ ಬಯಸುತ್ತಾರೆ. ಸೆಲ್ಫಿ ಬೇಕು ಅಂತ…

Read More
“ಕಾದಲ್” ಚಿತ್ರದ ಬಹುನಿರೀಕ್ಷಿತ “ಸಿಪ್ ಬೈ ಸಿಪ್” ಪಾರ್ಟಿ ಹಾಡಿನ ಪ್ರೋಮೋ  July 24 ಸಮಯ: 5:18PM ಗೆ ಬಿಡುಗಡೆ

“ಕಾದಲ್” ಚಿತ್ರದ ಬಹುನಿರೀಕ್ಷಿತ “ಸಿಪ್ ಬೈ ಸಿಪ್” ಪಾರ್ಟಿ ಹಾಡಿನ ಪ್ರೋಮೋ July 24 ಸಮಯ: 5:18PM ಗೆ ಬಿಡುಗಡೆ

ಪ್ರೀತಿಗೆ ಭಾಷೆ ಇಲ್ಲ ಭಾಷೆಗೆ ಸಾವಿಲ್ಲ Kaadal Kannada Movie ಕಾದಲ್ ಹೆಸರು ಕೂಡ ಹಾಗೆ ಕನ್ನಡದೇ ಪದವಾದರೂ ಕೂಡ ಅದನ್ನು ಬಳಸದೆ ನಮ್ಮದಲ್ಲದ ಪದ ಎಂದು ಅಂದುಕೊಂಡವರಿಗೆ ಅಪ್ಪಟ ಕನ್ನಡ ಪದ ಎಂಬ ಆತ್ಮವಿಶ್ವಾಸದೊಂದಿಗೆ ಕಾದಲ್ ಅನ್ನು ಚಿತ್ರರಸಿಕರಿಗೆ ನೀಡಲು ನಿರ್ದೇಶಕ ವಿಜಯ್ ಪ್ರಿಯಾ ಸಿದ್ದರಾಗಿದ್ದಾರೆ. ಪರಿಶುದ್ಧ…

Read More
ರಗಡ್ ಅವತಾರದಲ್ಲಿ ರಾಮ್ ಚರಣ್; ‘ಪೆದ್ದಿ’ ಹವಾ ಜೋರು….

ರಗಡ್ ಅವತಾರದಲ್ಲಿ ರಾಮ್ ಚರಣ್; ‘ಪೆದ್ದಿ’ ಹವಾ ಜೋರು….

ತೆಲುಗು ನಟ ರಾಮ್‌ಚರಣ್ ಈಗ ‘ಪೆದ್ದಿ peddi-ram-charan’s-telugu-movie ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಪಾತ್ರಕ್ಕಾಗಿ ಮತ್ತೊಮ್ಮೆ ದೇಹ ಹುರಿಗೊಳಿಸಿ ಚರಣ್ ಸಿದ್ಧರಾಗುತ್ತಿದೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಭಿನ್ನ ವಿಭಿನ್ನ ಅವತಾರಗಳಲ್ಲಿ ಮೆಗಾ ಪವರ್ ಸ್ಟಾರ್ ದರ್ಶನ ಕೊಡಲಿದ್ದಾರೆ. peddi-ram-charan’s-telugu-movie ಈಗಾಗಲೇ…

Read More
ಗಂಧದ ಗುಡಿಯ ಭರವಸೆಯ ನಿರ್ದೇಶಕ – ರವಿಶಂಕರ್ ನಾಗ್

ಗಂಧದ ಗುಡಿಯ ಭರವಸೆಯ ನಿರ್ದೇಶಕ – ರವಿಶಂಕರ್ ನಾಗ್

ಮೈಸೂರ್ ಜಿಲ್ಲೆಯ ಕೃಷ್ಣರಾಜನಗರ ತಾಲೋಕಿನ ” ಕಾಮೇನಹಳ್ಳಿ ” ಎಂಬ ಕುಗ್ರಾಮದಲ್ಲಿ ತಾಯಿ ರತ್ನಮ್ಮ ತಂದೆ ಸ್ವಾಮಿಯವರಿಗೆ ಜನಿಸಿದ ಹಿರಿಯ ಪುತ್ರನೆ “ಮಾವುತ” ಚಿತ್ರದ ನಿರ್ದೇಶಕ ಈ “ರವಿಶಂಕರ್ ನಾಗ್” MAVUTA Director Ravishankar Nag ಬಡತನದೊಂದಿಗೆ ಭಾಂದವ್ಯ ಬೆಸೆದುಕೊಂಡಿದ್ದ ಇವರಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು ಇದ್ದಾರೆ,…

Read More
ನನ್ನ ಸುದ್ದಿಗೆ ಬರಬೇಡಿ.. ನಟಿ , ಗಾಯಕಿ ಚೈತ್ರಾ ಆಚಾರ್ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಸುದ್ದಿಗೆ ಬರಬೇಡಿ.. ನಟಿ , ಗಾಯಕಿ ಚೈತ್ರಾ ಆಚಾರ್ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.

ನಟಿ, ಗಾಯಕಿ ಚೈತ್ರಾ ಆಚಾರ್ Actress-Chaitra-J-Achar ಮತ್ತೊಮ್ಮೆ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ನನ್ನ ಕೆಲಸದ ಬಗ್ಗೆ ಮಾತನಾಡಿ, ಅದು ಬಿಟ್ಟು ನಾನು ತೊಡುವ ಬಟ್ಟೆ ಕುರಿತು ಅಲ್ಲ ಎಂದು ಚೈತ್ರಾ ಹೇಳಿದ್ದಾರೆ. ಆರಂಭದಲ್ಲಿ ನಾನು ಟ್ರೋಲ್ಸ್ ನೋಡಿ ಭಯಪಟ್ಟಿದ್ದೆ. ಈಗ ಆ ರೀತಿ ಇಲ್ಲ ಎಂದು ಚೈತ್ರಾ…

Read More