1. Home
  2. Author Blogs

Author: cinipark

cinipark

‘Yuvan Robinhood’, Pan Indian film by RS Santhosh Kumar

‘Yuvan Robinhood’, Pan Indian film by RS Santhosh Kumar

Director RS Santhosh Kumar debutant into Kollywood – film title, ‘Yuvan Robinhood’, debutant actor’s Viren Keshav, Alfiya Sheikh, Shruti Deshpande in the lead. Dharma keerthiraj, Y.Gee Mahendra, Maduvanthi,Riythvika & Sureshwar is onboard and playing a important role…

Read More
ದಳಪತಿ ವಿಜಯ್‌ಗೆ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸವಾಲ್?

ದಳಪತಿ ವಿಜಯ್‌ಗೆ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸವಾಲ್?

ತಮಿಳಿನ ಸ್ಟಾರ್ ನಟ ವಿಜಯ್. ಸದ್ಯ ರಾಜಕೀಯ ರಂಗದತ್ತ ಮುಖ ಮಾಡಿರುವ ದಳಪತಿ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಾಗಿದೆ Prabhas-and-Thalapathy-Vijay . ‘ಜನನಾಯಗನ್’ ವಿಜಯ್ ನಟನೆಯ ಕೊನೆಯ ಸಿನಿಮಾ ಎಂದೇ ಪ್ರಚಾರವಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ಕ್ಕೆ ‘ಜನನಾಯಗನ್’ ಸಿನಿಮಾ…

Read More
ದೊಡ್ಡಬಳ್ಳಾಪುರದಲ್ಲಿ ಪ್ರಥಮ್ ಮುಖಕ್ಕೆ ಮಸಿ: ಏನಿದು ಘಟನೆ?

ದೊಡ್ಡಬಳ್ಳಾಪುರದಲ್ಲಿ ಪ್ರಥಮ್ ಮುಖಕ್ಕೆ ಮಸಿ: ಏನಿದು ಘಟನೆ?

ದರ್ಶನ್ ಅಭಿಮಾನಿಗಳು ಹಾಗೂ ಪ್ರಥಮ್ ನಡುವೆ ವಿವಾದ ಹುಟ್ಟಿಕೊಂಡಿದೆ.Ink-on-Prathams-Face-in-Doddaballapur ದೊಡ್ಡಬಳ್ಳಾಪುರದ ಸಮೀಪ ಪ್ರಥಮ್ ದೇವಸ್ಥಾನದ ಪೂಜೆಗೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಮಾಡಿದ್ದರು. ಇಲ್ಲಿಂದ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ವಿವಾದ ಬುಗಿಲೆದ್ದಿದೆ. Ink-on-Prathams-Face-in-Doddaballapur ದರ್ಶನ್ ಹಾಗೂ ಅವರ ಅಭಿಮಾನಿಗಳ…

Read More
ನಟಿ ನಿಶ್ವಿಕಾ ನಾಯ್ಡುಗೆ ಆ ಮೆಗಾ ಚಾನ್ಸ್ ಸಿಗಲೇ ಇಲ್ಲ!

ನಟಿ ನಿಶ್ವಿಕಾ ನಾಯ್ಡುಗೆ ಆ ಮೆಗಾ ಚಾನ್ಸ್ ಸಿಗಲೇ ಇಲ್ಲ!

ಕನ್ನಡ ನಟಿ ನಿಶ್ವಿಕಾ ನಾಯ್ಡು ಇತ್ತ ಸಿನಿಮಾಗಳಲ್ಲಿ ಅತ್ತ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ನಿಶ್ವಿಕಾ ಟಾಲಿವುಡ್ ಎಂಟ್ರಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿತ್ತು. ಚಿರಂಜೀವಿ ಸಿನಿಮಾದಲ್ಲಿ ಆಕೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿತ್ತು.hot-beauty-nishvika-naidu-special-song ಅದು ಸುಳ್ಳಾಗಿದೆ. ವಸಿಷ್ಠ ಮಲ್ಲಿಡಿ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಸಿನಿಮಾ…

Read More
ಸೌಜನ್ಯ ಕೇಸ್‌ನಲ್ಲಿ ಇವರಿಗೆ ನ್ಯಾಯ ಬೇಕಂತೆ ಎಂಥಾ ಜೋಕ್ ನೋಡಿ ; ದರ್ಶನ್ ವಿರುದ್ದ ರಮ್ಯಾ ಧಗಧಗ

ಸೌಜನ್ಯ ಕೇಸ್‌ನಲ್ಲಿ ಇವರಿಗೆ ನ್ಯಾಯ ಬೇಕಂತೆ ಎಂಥಾ ಜೋಕ್ ನೋಡಿ ; ದರ್ಶನ್ ವಿರುದ್ದ ರಮ್ಯಾ ಧಗಧಗ

ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು.Darshan-Sawjanya-and-Ramya ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನ ಹಾಗೂ ಭಗ್ನ ಪ್ರೇಮಿಗಳನ್ನ ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು.…

Read More
ನಟಿ ರಮ್ಯಾ”ವಿಜಯಲಕ್ಷ್ಮಿ ನನಗೆ ಒಳ್ಳೆಯ ಸ್ನೇಹಿತೆ..ನನಗೆ ಸತ್ಯವೇ ಮುಖ್ಯ.. ತಪ್ಪು ತಪ್ಪು ಅಷ್ಟೇ”

ನಟಿ ರಮ್ಯಾ”ವಿಜಯಲಕ್ಷ್ಮಿ ನನಗೆ ಒಳ್ಳೆಯ ಸ್ನೇಹಿತೆ..ನನಗೆ ಸತ್ಯವೇ ಮುಖ್ಯ.. ತಪ್ಪು ತಪ್ಪು ಅಷ್ಟೇ”

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.Ramya-Discusses-her-Friendship-with-Vijayalakshmi ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಕೇಸ್‌ನ ವಿಚಾರಣೆ. ಹೈಕೋರ್ಟ್‌ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಈ ಬೆನ್ನಲ್ಲೇ ರಮ್ಯಾ ಅದನ್ನು ಬೆಂಬಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

Read More
3ನೇ ದಿನ ಚಿಂದಿ ಕಲೆಕ್ಷನ್; ‘ಸು ಫ್ರಮ್ ಸೋ’ಗೆ ಟಿಕೆಟ್ ಸಿಗ್ತಿಲ್ಲ.. ಕಲೆಕ್ಷನ್ ಭರ್ಜರಿ

3ನೇ ದಿನ ಚಿಂದಿ ಕಲೆಕ್ಷನ್; ‘ಸು ಫ್ರಮ್ ಸೋ’ಗೆ ಟಿಕೆಟ್ ಸಿಗ್ತಿಲ್ಲ.. ಕಲೆಕ್ಷನ್ ಭರ್ಜರಿ

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. ‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.Raj-B-Shetty-Movie-Su-From-So-Day-3-Box-Office-Collection ಕೇವಲ ಕಂಟೆಂಟ್ ಅನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗಿತ್ತು.…

Read More
“ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಎದ್ದು ಕಾಣುತ್ತಿದೆ”ರಮ್ಯಾ ರಿಯಾಕ್ಷನ್

“ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಎದ್ದು ಕಾಣುತ್ತಿದೆ”ರಮ್ಯಾ ರಿಯಾಕ್ಷನ್

ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು.Ramya-Says-Justice-for-the-Renukaswamy-Family ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿಯಾಗಿರುವ ದರ್ಶನ್ ಸೇರಿದಂತೆ ಇತರೆ ಏಳು ಮಂದಿಯ ಜಾಮೀನು ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು (ಜುಲೈ 24) ನಡೆದಿತ್ತು.  ಈ ಕೇಸ್‌ನ…

Read More
6ನೇ ದಿನ ಯುವ ರಾಜ್‌ಕುಮಾರ್ ‘ಎಕ್ಕ’ ಗಳಿಸಿದ್ದೆಷ್ಟು? ಕೋಟಿಯಲ್ಲಾ? ಲಕ್ಷದಲ್ಲಾ?

6ನೇ ದಿನ ಯುವ ರಾಜ್‌ಕುಮಾರ್ ‘ಎಕ್ಕ’ ಗಳಿಸಿದ್ದೆಷ್ಟು? ಕೋಟಿಯಲ್ಲಾ? ಲಕ್ಷದಲ್ಲಾ?

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ‘ಎಕ್ಕ’ ರಿಲೀಸ್ ಆಗಿ ಏಳನೇ ದಿನಕ್ಕೆ ಕಾಲಿಟ್ಟಿದೆ.Ekka-Kannada-Movie-Day-6Box-Offcie-Collection ಒಂದು ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಯುವ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡುತ್ತಿದೆಯೇ? ಸೋಲಿನಿಂದ ಕಂಗೆಟ್ಟು ಹೋಗಿರುವ ಸ್ಯಾಂಡಲ್‌ವುಡ್‌ಗೆ ಆಸರೆ ಆಯಿತೇ. ವೀಕ್‌ ಡೇಸ್‌ನಲ್ಲಿ ಈ ಸಿನಿಮಾದ ಬಾಕ್ಸಾಫೀಸ್‌ ಪರ್ಫಾಮೆನ್ಸ್ ಹೇಗಿದೆ? ಅನ್ನೋದನ್ನು ಸಿನಿಮಾ ಮಂದಿ…

Read More
ರಮ್ಯಾ ಜೊತೆ ಕ್ಯಾಮರಾ ಎದುರಿಸಿದ ವಿನಯ್ ರಾಜ್‌ಕುಮಾರ್.

ರಮ್ಯಾ ಜೊತೆ ಕ್ಯಾಮರಾ ಎದುರಿಸಿದ ವಿನಯ್ ರಾಜ್‌ಕುಮಾರ್.

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಮ್ಯಾ.VinayRajkumar-and-Ramya ಒಂದ್ಕಾಲದಲ್ಲಿ ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿದ್ದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟರು, ಪಾಲಿಟಿಕ್ಸ್ ಕಡೆ ಹೋಗಿ ಸಿನಿಮಾಗಳಿಂದ ದೂರಾಗಿದ್ದರು. ಬಳಿಕ ಮತ್ತೆ ವಾಪಸ್ ಬರುವ ಸುಳಿವು ಕೊಟ್ಟಿದ್ದರು. ಅದು ಸಾಧ್ಯವಾಗಲಿಲ್ಲ. ಇದೀಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ VinayRajkumar-and-Ramya ಜೊತೆ…

Read More