Yellow Star
Yellow Star

ನೀವು ನಿಮ್ಮ ಜೀವನವನ್ನು ಬದಲಾಯಿಸಲು ಶ್ರೀ ಕೃಷ್ಣನ ನುಡಿಮುತ್ತು 

4

ಮೀರಾ ಬಯಸಿದ್ದು ಕೃಷ್ಣನ, ಕೃಷ್ಣ ಬಯಸಿದ್ದು ರಾಧೆನಾ, ಆದರೆ ಕೃಷ್ಣ ಸಿಕ್ಕಿದ್ದು ರುಕ್ಮಿಣಿಗೆ, ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲ, ಇನ್ನು ನಮ್ಮದು ಯಾವ ಲೆಕ್ಕ. 

ಸಿಗುತ್ತಾರೆ ಎಂದು ಇಷ್ಟಪಡುವುದು ನಂಬಿಕೆ, ಸಿಗಲ್ಲ ಅಂತ ಗೊತ್ತಿದ್ರೂ ಇಷ್ಟಪಡುವುದು ನಿಜವಾದ ಪ್ರೀತಿ. 

ಅಮಲೇರಿಸುವ ಕಾಮಕ್ಕೆ ಒಂದೆರಡು ನಿಮಿಷ ಸಾಕು, ಆರಾಧಿಸೋ ನಿಷ್ಕಾಮ ಪ್ರೇಮಕ್ಕೆ ಜನ್ಮಗಳೇ ಬೇಕು. 

ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ. 

ಎಲ್ಲರ ಜೊತೆಯಲ್ಲಿ ಇರು, ಎಲ್ಲರಂತೆ ನಗುತ್ತಾ ಇರು, ಅಷ್ಟು ಬಿಟ್ಟರೆ ಎಲ್ಲರೂ ನಮ್ಮವರೆಂದು ಹೆಮ್ಮೆ ಪಡಬೇಡ, ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ. 

Yellow Star
Yellow Star

MORE STYLE ROUND-UPS